ಅಂಕೋಲಾ : ಆರ್ಯ ಪ್ರಭಾ ಪತ್ರಿಕೆಯ ಬೆಂಗಳೂರು ವರದಿಗಾರರಾಗಿರುವ ವಿಜಯಕುಮಾರ ಡಿ. ಶೆಟ್ಟಿಯವರು ಬೆಂಗಳೂರಿನ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದಾರೆ. ಇತೀಚೆಗೆ ಸಂಘದ ರಾಜ್ಯ ಉಪಾಧ್ಯಕ್ಷರಾದ ಡಾ. ವಿನಯಕುಮಾರ ಎಸ್. ಇವರು ವಿಜಯಕುಮಾರ ಡಿ. ಶೆಟ್ಟಿಯವರಿಗೆ ಮಾನ್ಯತಾ ಪತ್ರ ನೀಡಿದರು.
ಅಂಕೋಲಾ : ಆರ್ಯ ಪ್ರಭಾ ಪತ್ರಿಕೆಯ ಬೆಂಗಳೂರು ವರದಿಗಾರರಾಗಿರುವ ವಿಜಯಕುಮಾರ ಡಿ. ಶೆಟ್ಟಿಯವರು ಬೆಂಗಳೂರಿನ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದಾರೆ. ಇತೀಚೆಗೆ ಸಂಘದ ರಾಜ್ಯ ಉಪಾಧ್ಯಕ್ಷರಾದ ಡಾ. ವಿನಯಕುಮಾರ ಎಸ್. ಇವರು ವಿಜಯಕುಮಾರ ಡಿ. ಶೆಟ್ಟಿಯವರಿಗೆ ಮಾನ್ಯತಾ ಪತ್ರ ನೀಡಿದರು.